ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಶಾಲಾ ಮಕ್ಕಳಿಗಾಗಿ ಹಾಗೂ ಶಿವಮೊಗ್ಗದ ನಾಗರೀಕರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಎಲ್ಲಾ ಕಾರ್ಯಕ್ರಮಗಳಿಗೂ ಉತ್ಸಾಹದ ಪ್ರತಿಕ್ರಿಯೆ ನೀಡಿದ ಸರ್ವರಿಗೂ ಅಭಿರುಚಿಯ ಪರವಾಗಿ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇವೆ.
ಶಾಲಾ ಮಕ್ಕಳು ಬರೆದ ಚಿತ್ರಗಳನ್ನು ಬಹುಮಾನಕ್ಕಾಗಿ ಪರಿಶೀಲಸುತ್ತಿರುವ ತೀರ್ಪುಗಾರರು
ಬಹುಮಾನಿತ ಚಿತ್ರಗಳು
ಅಂಚೆಕಾರ್ಡಿನಲ್ಲಿ ಬರೆದ ಬಹುಮಾನಿತ ಚಿತ್ರಗಳು
ಅಭಿರುಚಿ ಸದಸ್ಯರಿಗಾಗಿ ಆಶುಭಾಷಣ ಸ್ಪರ್ಧೆ
ಶಾಲಾ ಮಕ್ಕಳು ಬರೆದ ಚಿತ್ರಗಳನ್ನು ಬಹುಮಾನಕ್ಕಾಗಿ ಪರಿಶೀಲಸುತ್ತಿರುವ ತೀರ್ಪುಗಾರರು
ಅಂಚೆಕಾರ್ಡಿನಲ್ಲಿ ಬರೆದ ಬಹುಮಾನಿತ ಚಿತ್ರಗಳು