"ಆಭಿರುಚಿ" ಸಂಸ್ಥೆಯು ತನ್ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಕಾವ್ಯವಾಚನ,ವಿಶೇಷ ವ್ಯಾಖ್ಯಾನ ಕಾರ್ಯಕ್ರಮಗಳನ್ನು ನವೆಂಬರ್ 12,13 2010 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡಿತ್ತು.
"ಕುಮಾರವ್ಯಾಸನು ರೂಪಿಸಿದ ದ್ರೌಪದಿ"ಯ ಪಾತ್ರ ಕುರಿತು
ವಿಶೇಷ ವ್ಯಾಖ್ಯಾನ ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕಾವ್ಯವಾಚನ - ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ
ಮತ್ತು
ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕನ್ನಡ ಅಷ್ಟಾವಧಾನ ಕಾರ್ಯಕ್ರಮವನ್ನು ನವೆಂಬರ್ 14 ,2010 ರಂದು ಏರ್ಪಡಿಸಿತ್ತು.
ಈ ಮೂರು ದಿನಗಳ ಕಾರ್ಯಕ್ರಮಗಳು ಶಿವಮೊಗ್ಗದ ಜನತೆಯ ಮನದಲ್ಲಿ ಉಳಿಯುವಂತಹವಾಗಿದ್ದುವು. ಶ್ರೀ ಗಣೇಶ್ ಅವರ ವ್ಯಾಖ್ಯಾನ ಮತ್ತು ಅಷ್ಟಾವಧಾನ ಕಾರ್ಯಕ್ರಮ ಮತ್ತು ಶ್ರೀ ಕೆದ್ಲಾಯ ಅವರ ಕಾವ್ಯವಾಚನದ ಸವಿ ನೆನಪಿನೊಂದಿಗೆ, ಆ ಕಾರ್ಯಕ್ರಮದ ಕೆಲವು ಛಾಯಾ ಚಿತ್ರಗಳು ನಿಮಗಾಗಿ......!!
"ಕುಮಾರವ್ಯಾಸನು ರೂಪಿಸಿದ ದ್ರೌಪದಿ"ಯ ಪಾತ್ರ ಕುರಿತು
ವಿಶೇಷ ವ್ಯಾಖ್ಯಾನ ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕಾವ್ಯವಾಚನ - ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ
ಮತ್ತು
ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕನ್ನಡ ಅಷ್ಟಾವಧಾನ ಕಾರ್ಯಕ್ರಮವನ್ನು ನವೆಂಬರ್ 14 ,2010 ರಂದು ಏರ್ಪಡಿಸಿತ್ತು.
ಈ ಮೂರು ದಿನಗಳ ಕಾರ್ಯಕ್ರಮಗಳು ಶಿವಮೊಗ್ಗದ ಜನತೆಯ ಮನದಲ್ಲಿ ಉಳಿಯುವಂತಹವಾಗಿದ್ದುವು. ಶ್ರೀ ಗಣೇಶ್ ಅವರ ವ್ಯಾಖ್ಯಾನ ಮತ್ತು ಅಷ್ಟಾವಧಾನ ಕಾರ್ಯಕ್ರಮ ಮತ್ತು ಶ್ರೀ ಕೆದ್ಲಾಯ ಅವರ ಕಾವ್ಯವಾಚನದ ಸವಿ ನೆನಪಿನೊಂದಿಗೆ, ಆ ಕಾರ್ಯಕ್ರಮದ ಕೆಲವು ಛಾಯಾ ಚಿತ್ರಗಳು ನಿಮಗಾಗಿ......!!