“ರಸಋಷಿ ಮಾರ್ಗಂ”

ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಣೆಯ ನಿಮಿತ್ತ,  ಡಿಸೆಂಬರ್ ಇಪ್ಪತ್ತೊಂಬತ್ತರ ನಾಳೆ ಸಂಜೆ ಆರು ಗಂಟೆಗೆ ರಸಋಷಿ ಮಾರ್ಗಂ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರೀವಿಜಯ ಕಲಾನಿಕೇತನ ಮತ್ತು ಅಭಿರುಚಿ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ  ನಿಮಗಿದೋ ಸ್ವಾಗತ.....!!


ಬನ್ನಿ ಶ್ರೀವಿಜಯ ಅಭಿರುಚಿ ಗಳ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ ! 
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ...!!