“ರಸಋಷಿ ಮಾರ್ಗಂ”

ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಣೆಯ ನಿಮಿತ್ತ,  ಡಿಸೆಂಬರ್ ಇಪ್ಪತ್ತೊಂಬತ್ತರ ನಾಳೆ ಸಂಜೆ ಆರು ಗಂಟೆಗೆ ರಸಋಷಿ ಮಾರ್ಗಂ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರೀವಿಜಯ ಕಲಾನಿಕೇತನ ಮತ್ತು ಅಭಿರುಚಿ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ  ನಿಮಗಿದೋ ಸ್ವಾಗತ.....!!


ಬನ್ನಿ ಶ್ರೀವಿಜಯ ಅಭಿರುಚಿ ಗಳ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ ! 
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ...!!







ನಮ್ಮ ವೇದಿಕೆ

"ಅಭಿರುಚಿ" ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂದಿನ ಕಾರ್ಯದರ್ಶಿಯವರಾದ 
ಡಾ|| ಸಂತೋಷ್ ಕುಮಾರ್ ಶೆಟ್ಟಿಯವರಿಂದ ವೇದಿಕೆ ನಡೆದು ಬಂದ ದಾರಿಯ ಬಗ್ಗೆ ಒಂದೆರಡು ನುಡಿಗಳು 



ಹತ್ತನೇ ವಾರ್ಷಿಕೋತ್ಸವದ ಕಾರ್ಯಕ್ರಮ

"ಅಭಿರುಚಿ" ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಆತ್ಮೀಯವಾದ ಸ್ವಾಗತ ....!





ಕಾರ್ಯಕಾರಿ ಸಮಿತಿ

ಸ್ಥಾಪಕ ಸಮಿತಿ
2003-2007
2007-08 & 2008-09 ನೇ ವರ್ಷದ ಕಾರ್ಯಕಾರಿ ಮಂಡಳಿ




2012-13 ನೇ ವರ್ಷದ ಕಾರ್ಯಕಾರಿ ಮಂಡಳಿ


2013-14 ನೇ ವರ್ಷದ ಕಾರ್ಯಕಾರಿ ಮಂಡಳಿ


2013 ರ ಕಾರ್ಯಕ್ರಮಗಳ ಪಕ್ಷಿನೋಟ

2012 ರ ಕಾರ್ಯಕ್ರಮಗಳ ಪಕ್ಷಿನೋಟ

ರಂಗಗೀತಾ ಸಂಭ್ರಮ



ಭ್ರಷ್ಟಾಚಾರದ ವಿಶ್ವರೂಪ - ಉಪನ್ಯಾಸ ಕಾರ್ಯಕ್ರಮ - ಚಕ್ರವರ್ತಿ ಸೂಲಿಬೆಲೆಯವರಿಂದ



ಶ್ರೀರಾಮಾಭಿರುಚಿ - ನೃತ್ಯರೂಪಕ ಕಾರ್ಯಕ್ರಮ 




ಔದುಂಬರ ಗಾಥಾ -ನೃತ್ಯ ಪ್ರಾತ್ಯಕ್ಷಿಕೆ







2010 - 2011 ರ ಕಾರ್ಯಕ್ರಮಗಳ ಪಕ್ಷಿನೋಟ

ನಾದ ತರಂಗಿಣಿ - ವಾದ್ಯ ವೃಂದದಲ್ಲಿ ಸ್ವರ ಸಪ್ತಪದಿ




ಯಕ್ಷಗಾನ ಬೊಂಬೆಯಾಟ


ಕಾವ್ಯ ವಾಚನ, ವಿಶೇಷ ವ್ಯಾಖ್ಯಾನ ಮತ್ತು ಅಷ್ಟಾವಧಾನ






ಗಾನ - ಯೋಗ - ಚಿತ್ರ ಚಾರಣ







2009 ರ ಕಾರ್ಯಕ್ರಮಗಳ ಪಕ್ಷಿನೋಟ

ನಾಟ್ಯ ಪುರಂದರೀಯಮ್ - ನೃತ್ಯ ರೂಪಕ




ಯುಗಾದಿ ಹೊಸ ವರುಷ  - ಕಥಾ ಕೀರ್ತನೆ



ಭಗವದ್ಗೀತೆ ಮತ್ತು ಮಂಕುತಿಮ್ಮನ ಕಗ್ಗದ ತಾತ್ವಿಕ ಚಿಂತನೆಯ ಜುಗಲ್ ಬಂದಿ ಕಾರ್ಯಕ್ರಮ


ಯಕ್ಷಗಾನ ತಾಳಮದ್ದಳೆ


ಮೂರು ಮುತ್ತು - ನಗೆ ನಾಟಕ