ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಣೆಯ ನಿಮಿತ್ತ, ಡಿಸೆಂಬರ್ ಇಪ್ಪತ್ತೊಂಬತ್ತರ ನಾಳೆ ಸಂಜೆ
ಆರು ಗಂಟೆಗೆ “ರಸಋಷಿ ಮಾರ್ಗಂ” ಎಂಬ ಕಾರ್ಯಕ್ರಮವನ್ನು
ಏರ್ಪಡಿಸಲಾಗಿದೆ.
“ ಶ್ರೀವಿಜಯ ಕಲಾನಿಕೇತನ “
ಮತ್ತು “ಅಭಿರುಚಿ” ಸಂಯುಕ್ತವಾಗಿ ಹಮ್ಮಿಕೊಂಡಿರುವ
ಈ ವಿನೂತನ ಕಾರ್ಯಕ್ರಮಕ್ಕೆ ನಿಮಗಿದೋ ಸ್ವಾಗತ.....!!
ಬನ್ನಿ “ ಶ್ರೀವಿಜಯ – ಅಭಿರುಚಿ “ ಗಳ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ !
ಕಾರ್ಯಕ್ರಮವನ್ನು
ಯಶಸ್ವಿಗೊಳಿಸಿ...!!